ಮೈಸೂರು ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ 2022 ರ ದಿನದರ್ಶಿನಿ ಬಿಡುಗಡೆ

ಮೈಸೂರು:16 ಜನವರಿ 2022

ನಂದಿನಿ

ಮೈಸೂರು ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2022 ರ ದಿನದರ್ಶಿನಿ ಬಿಡುಗಡೆಗೊಂಡಿತು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ  ಗೋವಿಂದರಾಜು ರವರು ಬಿಡುಗಡೆ ಮಾಡಿದರು.ವಾಲ್ಮೀಕಿ ಶಿಕ್ಷಕರಸಂಘದ ರಾಜ್ಯಾಧ್ಯಕ್ಷರಾದ  ನಾಗಲಿಂಗಪ್ಪನವರು ಅಧ್ಯಕ್ಷತೆಯನ್ನು ವಹಿಸಿದರು.

ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರೇವಣ್ಣನವರು,ಉಪಾಧ್ಯಕ್ಷ ರಾದ  ಮಾಲಂಗಿ ಸುರೇಶ್ ರವರು, ಮಂಜುನಾಥ್ ರವರು,ಶಿವಲಿಂಗರಾಜುರವರು,ದೇವರಾಜು ಕಾಟೂರುರವರು,ದೇವಪ್ಪನಾಯಕರು,ಕೃಷ್ಣಮೂರ್ತಿ ರವರು,ಕರಿಯಪ್ಪನಾಯಕರು,ಜವರೇಗೌಡರು,ಕೆಂಚೇಗೌಡ ರವರು,ಶಿವಣ್ಣನವರು,ಗೋಪಾಲಕೃಷ್ಣ ರವರು ಇನ್ನೂ ಮುಂತಾದವರಿದ್ದರು.

Leave a Reply

Your email address will not be published. Required fields are marked *