ರಂಜಾನ್ ಆಚರಣೆ ಹಿನ್ನೆಲೆ ರಾಯರ ಮಠಕ್ಕೆ ನೂರಾರು ಮುಸ್ಲಿಂ ಬಾಂದವರ ಆಗಮನ ಶ್ರೀಗಳಿಂದ ಆರ್ಶಿವಚನ

ನಂದಿನಿ ಮೈಸೂರು

ರಾಯಚೂರು:ನಾಡಿನಾದ್ಯಂತ ರಂಜಾನ್ ಆಚರಣೆ ಹಿನ್ನೆಲೆ ರಾಯರ ಮಠಕ್ಕೆ ನೂರಾರು ಮುಸ್ಲಿಂ ಬಾಂದವರು ಆಗಮಿಸಿದರು.

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಮಠಕ್ಕೆ ಆಗಮಿಸಿದ ಮುಸ್ಲಿಂ ಬಾಂದವರಿಗೆ ಮಠದಲ್ಲಿ ಆರ್ಶಿವಚನ ನೀಡಲಾಯಿತು.ಸುಬುಧೇಂದ್ರ ತೀರ್ಥರಿಂ ಮಠದಲ್ಲಿ ಆರ್ಶಿವಚನ ಪಡೆದ ಮುಸ್ಲಿಮರಿಗೆ ಶ್ರೀಗಳು ಪರಿಮಳ ಪ್ರಸಾದ್ ವಿತರಿಸಿದರು.

 

Leave a Reply

Your email address will not be published. Required fields are marked *