ತನ್ವೀರ್ ಸೇಠ್ ರವರಿಗೆ “ತಂದೆಯ ಹಾದಿಯಲ್ಲಿ ಬೆಳಗಿದ ಸಾಧನೆಗಳ ಸರದಾರ” ಎಂದು ಬಿರುದು

ನಂದಿನಿ ಮೈಸೂರು

ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಂದು ಮಾನ್ಯ ಶ್ರೀ ತನ್ವೀರ್ ಸೇಠ್ ರವರಿಗೆ “ತಂದೆಯ ಹಾದಿಯಲ್ಲಿ ಬೆಳಗಿದ ಸಾಧನೆಗಳ ಸರದಾರ” ಎಂದು ಬಿರುದು ನೀಡುವ ಮೂಲಕ ಅಧ್ಯಕ್ಷರಾದ ರಘುರಾಜೇ ಅರಸ್ ರವರಿಂದ ಅಭಿನಂದಿಸಲಾಯಿತು

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಜಿ ಎನ್ ಮಂಜುನಾಥ್ , ಎಸಿಸಿ ಮಾಜಿ ಸದಸ್ಯರಾದ ಕೈಸರ ಅಹ್ಮದ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೌಕ ತ್ ಪ್ರಚಾರ ಸಮಿತಿಯ ನಗರ ಉಪಾಧ್ಯಕ್ಷರುಗಳಾದ ಪದ್ಮನಾಭನ್ ಜೆ, ಲತಾ ರಂಗನಾಥ್, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಕುಮಾರ್, ಕ್ಷೇತ್ರ ಅಧ್ಯಕ್ಷರಾದ ಜಾಫ್ರುಲ್ಲಾ, ಜಗದೀಶ್ , ನಗರ ಕಾರ್ಯದರ್ಶಿಗಳಾದ ಉಮೇಶ್, ಮಹೇಂದ್ರ, ಚೆಲುವರಾಜ್, ಚಂದ್ರಶೇಖರ್ ಇನ್ನು ಮುಂತಾದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *