ಕೆ ಮರಿಗೌಡರಿಗೆ ಅಭಿನಂದಿಸಿದ ಗುರುಪಾದಸ್ವಾಮಿ

ನಂದಿನಿ ಮೈಸೂರು

ಕೆಪಿಸಿಸಿಯ ಸದಸ್ಯರು ಹಾಗೂ ಮೈಸೂರು ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಕೆ ಮರಿಗೌಡರ ಹುಟ್ಟು ಹಬ್ಬದ ಪ್ರಯುಕ್ತ ಅವರನ್ನು ಅವರ ಸ್ವಗೃಹದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯು ಆದ ಗುರುಪಾದಸ್ವಾಮಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಎನ್ ಎಸ್ ರಾಜೇಂದ್ರ, ಕಾಂಗ್ರೆಸ್ ಮುಖಂಡರುಗಳಾದ ಅಹಲ್ಯ ಪ್ರಭುಸ್ವಾಮಿ, ವೈ ಜೆ ನವೀನ್ ಕುಮಾರ್, ಯೋಗೀಶ್ ಯಾದವ್ ಮುಂತಾದವರು ಜೊತೆಯಲ್ಲಿ ಇದ್ದರು.

Leave a Reply

Your email address will not be published. Required fields are marked *