ಮಹಿಳಾ ಸಾಧಕಿಯರಿಗೆ ಸನ್ಮಾನ

 

ಮೈಸೂರು:30 ಮಾರ್ಚ್ 2022

ನಂದಿನಿ ಮೈಸೂರು

ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ವೇದಿಕೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಖಾಸಗೀ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ
ವೇದಿಕೆಯ ರಾಜ್ಯಧ್ಯಕ್ಷ
ಸಿ.ವಿ.ಶ್ರೀನಾಥ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಡಾ.ಸುಜಾತ ಶೆಟ್ಟಿ,ಶಾಲಿನಿ,ಆಶಾ ಕುಮಾರಿ,ಅಮೃತ ವಾಣಿ,ಪತ್ರಕರ್ತೆ ನಂದಿನಿ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಶಾಂತ್,ಪ್ರವೀಣ್,
ಸಂಜನಾ,ಸುಮನ್ ಡಿ ಗುಪ್ತ,ಸಂಜಯ,ಮನೋಜ್ ವಿ ನಾಯಕ್,ಬಾಬು ಶಂಕರ್ ಸೇರಿದಂತೆ ವೇದಿಕೆ ಸದಸ್ಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *