ಕೆ.ಆರ್.ಮೀಲ್ ಕಾಲೋನಿಯಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ರಾಜೇಶ್ ಜಾದವ್

 

ಮೈಸೂರು:25 ಆಗಸ್ಟ್ 2021

ನ@ದಿನಿ

ಕೋವಿಡ್ ನಿಂದ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಹಾಗೂ ಇತರೆ ಅಸಂಘಟಿತ ಕಾರ್ಮಿಕರಿಗೆ ಮೈಸೂರು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ
ಆಹಾರ ಕಿಟ್ ವಿತರಿಸಲಾಯಿತು.

ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದ ಕೆ.ಆರ್.ಮೀಲ್ ಕಾಲೋನಿಯಲ್ಲಿ
ಅರ್ಪಿತಾ ಪ್ರತಾಪ್ ರವರ ಅಧ್ಯಕ್ಷತೆಯಲ್ಲಿ
ಕಟ್ಟಡ ಕಾರ್ಮಿಕ ಇಲಾಖೆಯ ಆಯುಕ್ತರಾದ ರಾಜೇಶ್ ಜಾದವ್ ಆಹಾರ ಕಿಟ್ ವಿತರಿಸಿದರು.

ಸರತಿ ಸಾಲಿನಲ್ಲಿ ನಿಂತ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಕಿಟ್ ಗಳನ್ನು ಸ್ವೀಕರಿಸಿದರು. 

Leave a Reply

Your email address will not be published. Required fields are marked *