ಮೈಸೂರು ಬಿಜೆಪಿ ಕಚೇರಿಯಲ್ಲಿ ಬೊಮ್ಮಾಯಿಗೆ ಹೂಗುಚ್ಛ ಸ್ವಾಗತ

 

ಮೈಸೂರು:9 ಆಗಸ್ಟ್ 2021

ನ@ದಿನಿ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೈಸೂರಿಗೆ ಆಗಮಿಸಿದ ಮೈಸೂರು ನಗರ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ,ಬಿಜೆಪಿ ನಗರಾಧ್ಯಕ್ಷರಾದ ಟಿಎಸ್ ಶ್ರೀವತ್ಸ ಕಚೇರಿಗೆ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಕೇಬಲ್ ಮಹೇಶ್ , ಗೆಜ್ಜಗಳ್ಳಿ ಮಹೇಶ್,ಅರುಣ್ ಗೌಡ ,ಕಡಕೊಳ ಜಗದೀಶ್, ರಂಗನಾಥ್ ಶುಭ ಕೋರಿದರು.

Leave a Reply

Your email address will not be published. Required fields are marked *