ಕೊಡಗಿನಲ್ಲಿ ಹಿಂದೂ ಯುವಕರಿಗೆ ಬಂದೂಕು ತರಬೇತಿ,ತ್ರಿಶೂಲ ಧೀಕ್ಷೆ

ಕೊಡಗು:16 ಮೇ 2022

ನಂದಿನಿ ಮೈಸೂರು

ಹಿಂದೂ ಯುವಕರಿಗೆ ತ್ರಿಶೂಲ ಧೀಕ್ಷೆ ನೀಡಿ ಬಂದೂಕು ತರಬೇತಿ ನೀಡಲಾಗುತ್ತಿದೆ.ತರಬೇತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.

ಶೌರ್ಯ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ತ್ರಿಶೂಲ ದೀಕ್ಷೆ, ಬಂದೂಕು ತರಬೇತಿ ನೀಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸಂಘ ಪರಿವಾರದ ವತಿಯಿಂದ ಕಾರ್ಯಕ್ರಮ ನಡೆದಿದೆ.
ಪೊನ್ನಂಪೇಟೆಯ ಸಾಯಿ ಶಂಕರ್ ಎಜುಕೇಶನ್ ಇನ್ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮ ನಡೆದಿದೆ.
ಮೇ 5 ರಿಂದ 13ರವರೆಗೆ ನಡೆದಿರುವ ಶೌರ್ಯ ಪ್ರಶಿಕ್ಷಣ ವರ್ಗ – 2022 ಶಿಬಿರ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿರುವ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ.

 

Leave a Reply

Your email address will not be published. Required fields are marked *