ಆತ್ಮೀಯರಿಗೆ ಬಂಧುಗಳಿಗೆ ಮೇ.26 ಹಾಗೂ 27ರಂದು ಮದುವೆಯ ಮಮತೆಯ ಕರೆಯೋಲೆ ನೀಡಿದ ಶ್ರೀಪಾಲ್

ಮೇ.26 ಹಾಗೂ 27 ರಂದು ಮೈಸೂರು ಪೋಲಿಸ್ ಭವನದಲ್ಲಿ ಚಂದ್ರಕಲಾ ಮತ್ತು ಬಸವರಾಜು ರವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಆತ್ಮೀಯರು ಬಂಧುವರು ಮದುವೆಗೆ ಆಗಮಿಸಿ ನವ ಜೋಡಿಗಳಿಗೆ ಆಶಿರ್ವಾದಿಸುವಂತೆ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶ್ರೀಪಾಲ್ ಮದುವೆಯ ಮಮತೆಯ ಕರೆಯೋಲೆ ನೀಡಿದ್ದಾರೆ.

ಇಂದು ಸಂಜೆ 7 ಗಂಟೆಗೆ ಆರತಕ್ಷತೆ ಹಾಗೂ ನಾಳೆ ಬೆಳಗ್ಗೆ ಮದುವೆ ಮೂಹರ್ತ ಜರುಗಲಿದೆ.

 

Leave a Reply

Your email address will not be published. Required fields are marked *