ವಿಜಯಪುರ ಸಿದ್ದೇಶ್ವರ ಮಹಾಸ್ವಾಮಿ ಲಿಂಗೈಕ್ಯ

ನಂದಿನಿ ಮೈಸೂರು

ವಿಜಯಪುರ

ವಿಜಯಪುರ ಸಿದ್ದೇಶ್ವರ ಮಹಾಸ್ವಾಮಿ 81 ವರ್ಷ ವಿಧಿವಶರಾಗಿದ್ದಾರೆ.

ಇಂದು ರಾತ್ರಿ ಜ್ಞಾನಯೋಗಾಶ್ರಮದಲ್ಲಿ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳು.ಅಶ್ರಮದಲ್ಲಿಯೇ ಬಿಡುಬಿಟ್ಟಿರುವ
ಸುತ್ತೂರು ಶ್ರೀಗಳು.ನಾಳೆ ಬೆಳಗ್ಗೆ 6 ರಿಂದ ಸೈನಿಕ ಶಾಲೆಯಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ನಾಳೆ ಸಂಜೆ 5ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೈನಿಕ ಶಾಲೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಜಯಪುರ ಡಿಸಿ ವಿಜಯ ಮಹಂತೇಶ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಲಿಂಗೈಕ್ಯಕ್ಕೂ ಮುನ್ನ ಸಿದ್ದೇಶ್ವರ ಶ್ರೀಗಳ ಮಾತು

1. ದೇಹವನ್ನು ಭೂಮಿಯಲ್ಲಿ ಹೂಳಬಾರದು.ಅಗ್ನಿಸ್ಪರ್ಶ ಮಾಡಬೇಕು.

2. ಶ್ರಾದ್ಧಿಕ ವಿಧಿ ವಿಧಾನಗಳು ಬೇಡ.

3. ಯಾವುದೇ ಸ್ಮಾರಕ ಸ್ಥಾಪಿಸುವುದು ಬೇಡ.

 

 

Leave a Reply

Your email address will not be published. Required fields are marked *