ಸಂಸದರಾದ ಶ್ರೀನಿವಾಸ್ ಪ್ರಸಾದ್ ಆಶಿರ್ವಾದ ಪಡೆದ ಶಾಸಕ ಶ್ರೀವತ್ಸ

ನಂದಿನಿ ಮೈಸೂರು

ಕೆ ಆರ್ ಕ್ಷೇತ್ರದ ಬಿಜೆಪಿ ಶಾಸಕರಾದ ಟಿ ಎಸ್ ಶ್ರೀವತ್ಸ ರವರು ಹಿರಿಯ ನಾಯಕರು ಹಾಗೂ ಸಂಸದರಾದ  ಶ್ರೀನಿವಾಸ್ ಪ್ರಸಾದ್ ರವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಹೇಶ್. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧರಾಜು. ಮೈ ವಿ ರವಿಶಂಕರ್ ಪ್ರಧಾನ ಕಾರ್ಯದರ್ಶಿ ಸೋಮ ಸುಂದರ. ಕೆ ಆರ್ ಅಧ್ಯಕ್ಷರಾದ ವಡಿವೇಲು ಖಂಡೇಶ್. ಮಾಧ್ಯಮ ಸಹ ಸಂಚಾಲಕ ಪ್ರದೀಪ್ ಕುಮಾರ್. ಜಯರಾಂ. ಜೋಗಿ ಮಂಜು. ನಾಗರಾಜ್ ಬಿಲ್ಲಯ್ಯ.ರವಿಗೌಡ ಇದ್ದರು.

Leave a Reply

Your email address will not be published. Required fields are marked *