ಹೊಯ್ಸಳ ಆಟೋ ಗ್ಯಾಸ್ ಮಾಲೀಕರಾದ ಎಂಪಿ ರಾಜೇಶ್ ರವರ ನೇತೃತ್ವದಲ್ಲಿ ದಿ.ಆರ್.ದ್ರುವನಾರಾಯಣ್ ಅವರ ಹುಟ್ಟು ಹಬ್ಬ ಆಚರಣೆ

ನಂದಿನಿ ಮೈಸೂರು

ಹೊಯ್ಸಳ ಆಟೋ ಗ್ಯಾಸ್ ಮಾಲೀಕರಾದ ಎಂಪಿ ರಾಜೇಶ್ ರವರ ನೇತೃತ್ವದಲ್ಲಿ ದಿ.ಆರ್.ದ್ರುವನಾರಾಯಣ್ ಅವರ ಹುಟ್ಟು ಹಬ್ಬ ಆಚರಿಸಲಾಯಿತು.

ಮೈಸೂರಿನ ಎಲೆತೋಟದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ದ್ರುವ ನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ
ನಜರಬಾದ್ ನಟರಾಜ್, ವರುಣಾ ಮಹದೇವ್,ಬಸವರಾಜು ಬಸಪ್ಪ ಕೆಆರ್ ಬ್ಯಾಂಕ್,ಲೋಕೇಶ್,ಕನಕಮೂರ್ತಿ ಹಡಜನ,ಸುನೀಲ್,ಬಸವರಾಜ ನಾಯಕ ,ಮಹದೇವ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *