ಮತ್ತೆ ಶುರುವಾದ ಗಡಿ ವಿವಾದ ಕರ್ನಾಟಕ ಸೇರ್ಪಡೆಗೆ ರೆಡಿಯಾದ ಮಹಾರಾಷ್ಟ್ರದ 40 ಹಳ್ಳಿಗಳ ಜನರು

ನಂದಿನಿ ಮೈಸೂರು

ವಿಜಯಪುರ.

*ಮತ್ತೆ ಶುರುವಾದ ಗಡಿ ವಿವಾದ..*

ಕರ್ನಾಟಕ ಸೇರ್ಪಡೆಗೆ ರೆಡಿಯಾದ ಮಹಾರಾಷ್ಟ್ರದ 40 ಹಳ್ಳಿಗಳ ಜನರು

*ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಜತ್ತ ತಾಲೂಕಿನ 40 ಹಳ್ಳಿಗಳ ಜನರಿಂದ ಕರ್ನಾಟಕ ಸೇರ್ಪಡೆಗೆ ಒತ್ತಾಯ..*

ಜತ್ತ ತಾಲೂಕಿನ ಸೊನ್ಯಾಳ, ಸಂಖ, ಕಾಗನೇರಿ, ಜಾಲ್ಯಾಳ್, ಉಮದಿ ಸೇರಿದಂತೆ ಕರ್ನಾಟಕ ಸೇರಲು ತುದಿಗಾಲ ಮೇಲೆ ನಿಂತ 40 ಹಳ್ಳಿಗಳ ಜನ.

ಬೊಮ್ಮಾಯಿ ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ ಹಾಗಾಗಿ ನಾವು ಕರ್ನಾಟಕ ಸೇರ್ತಿವಿ.

ಮಹಾರಾಷ್ಟ್ರ ಸರ್ಕಾರದಿಂದ ನಮಗೆ ಅನ್ಯಾಯವಾಗಿದ

ಮಹಾರಾಷ್ಟ್ರ ಸರ್ಕಾರ ಕುಡಿಯೋಕೆ ನೀರು ಸಹ ಕೊಟ್ಟಿಲ್ಲ.

*ಮಹಾರಾಷ್ಟ್ರ ಸರ್ಕಾರ ಗಡಿ ಗ್ರಾಮಗಳ ಕನ್ನಡಿಗರಿಗೆ ಮೋಸ ಮಾಡಿದೆ..*

ಕಳೆದ 40 ವರ್ಷಗಳಿಂದ ಕೇವಲ ನಮ್ಮನ್ನ ಮಹಾರಾಷ್ಟ್ರ ಸರ್ಕಾರ ಬಳಸಿಕೊಳ್ತಿದೆ..

*”ನಮಗೆ ಮಹಾರಾಷ್ಟ್ರ ಸಹವಾಸವೇ ಸಾಕು ಎನ್ತಿರೋ ಗಡಿ ಜಿಲ್ಲೆ ಸಾಂಗಲಿಯ 40 ಗ್ರಾಮಸ್ಥರು”*

*ಕರ್ನಾಟಕ ಸರ್ಕಾರ ನೀರು ಕೊಟ್ಟಿದೆ ನಮ್ಮ ಬಗ್ಗೆ ಕಾಳಜಿ ತೋರಿಸಿದೆ..*

ಕರ್ನಾಟಕ ಸಿಎಂ ನಮ್ಮ ಮೇಲೆ ಕಾಳಜಿ ಇಟ್ಟು ಮಾತನಾಡಿದ್ದಾರೆ.

Leave a Reply

Your email address will not be published. Required fields are marked *