ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ಜಯಂತಿ ಆಚರಣೆ

ನಂದಿನಿ ಮೈಸೂರು

ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ಜಯಂತಿಯನ್ನು ಆಚರಿಸಲಾಯಿತು.

ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ನಾಮಫಲಕದ ಬಳಿ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರವಿರಿಸಿ ಪುಷ್ಪಾರ್ಚನೆಗೈಯುವ ಮೂಲಕ ಮಾಜಿ MUDA ಅದ್ಯಕ್ಷರಾದ ಸಿ.ಬಸವೇಗೌಡರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ ರಾಮಕೃಷ್ಣ ವಿ ಮಧು ವೆಂಕಟಾಚಲ,ಈ.ಬಸವರಾಜು, ಸಿ.ಡಿ.ಕುಮಾರ್, ಕೇಬಲ್ ಕಿಟ್ಟಿ, ಸುರೇಂದ್ರ, ಬಿ.ಕುಮಾರ್, ಸಿ.ಸಂತೋಷ್,ರಾಘವ್ ಎಂ. ಗೌಡ,,ಪಾಲ್ಕನ್ ಪ್ರಸನ್ನ, ಪ್ರಕಾಶ್,ನರಸಿಂಹ ರವರಿದ್ದರು.

Leave a Reply

Your email address will not be published. Required fields are marked *