ನಾಳೆ ವಾಕಥಾನ್ ಮೂಲಕ ಆರೋಗ್ಯಕರ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಮಣಿಪಾಲ್ ಹಾಸ್ಪಿಟಲ್

ನಂದಿನಿ ಮೈಸೂರು

ಮಣಿಪಾಲ್ ಹಾಸ್ಪಿಟಲ್ ಮೈಸೂರು ಆರೋಗ್ಯಕರ ಅಭ್ಯಾಸಗಳ ಬಗ್ಗೆ ಜಾಗೃತಿಯನ್ನು ಉತ್ತೇಜಿಸಲು ಮಣಿಪಾಲ್ ಆಸ್ಪತ್ರೆಯ ವಾಕರ್ಸ್ ಕ್ಲಬ್ ಅನ್ನು ಪ್ರಾರಂಭಿಸಲು ನಾಳೆ ಭಾನುವಾರ ವಾಕಥಾನ್‌ ಏರ್ಪಡಿಸಲಾಗಿದೆ.

ನವೆಂಬರ್ 20 ರಂದು ಬೆಳಿಗ್ಗೆ 6:30 ಕ್ಕೆ ಅರಮನೆ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ವೈದ್ಯಕೀಯ ಸೇವೆಗಳ ಮುಖ್ಯಸ್ಥರಾದ ಡಾ.ಉಪೇಂದ್ರ ಶೆಣೈ ಮತ್ತು ಶ್ರೀ ಪ್ರಮೋದ್ ಕುಂದರ್ ಆಸ್ಪತ್ರೆಯ ನಿರ್ದೇಶಕರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *