ಮಂಜು ಪಾವಗಡ ಸನ್ಮಾನಿಸಿದ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ

ನ@ದಿನಿ

           ಬಿಗ್ ಬಾಸ್ 8 ಕನ್ನಡ ವಿನ್ನರ್ ಮಂಜು ಪಾವಗಡ ರವರನ್ನು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಭೇಟಿಯಾಗಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದ್ಯಾವಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರ್, ಚನ್ನನಾಯಕ, ಪ್ರಕಾಶ್ ಹದಿನಾರು, ಕುಮಾರ್ ಬಂಡಳ್ಳಿ, ಅವಿನಾಶ್, ಅಭಿ, ಸುರೇಶ್ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *