ರಸ್ತೆ ಅಪಘಾತ ಅಂಬುಲೆನ್ಸ್ ಬಾರದ ಹಿನ್ನಲೆ ಸರಿಯಾದ ಸಮಯಕ್ಕೆ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದಂತ ಎಚ್ ಡಿ ಕೋಟೆ ಹೊಯ್ಸಳ ಪೊಲೀಸ್ ಸಿಬ್ಬಂದಿ

ನಂದಿನಿ ಮೈಸೂರು

ಹೆಚ್ ಡಿ ಕೋಟೆ ತೌನಿನ ಆದಿಚುಂಚನಗಿರಿ ಕಾಲೇಜಿನ ಮುಂದೆ ಕಾರು ಒಂದು ರಸ್ತೆಯ ಬದಿ ನಡೆದು ಹೋಗುತ್ತಿದ್ದ ನಿಂಗೇಗೌಡ ಎಂಬ ವ್ಯಕ್ತಿಯ ಮೇಲೆ ಹರಿಸಿಕೊಂಡು ಹೋಗಿದ್ದು ಅದನ್ನು ನೋಡಿದ ಸಾರ್ವಜನಿಕರು 108ಕ್ಕೆ ಕರೆ ಮಾಡಿದ್ದು ಅರ್ಧ ಗಂಟೆಯಾದರೂ 108 ಆಂಬುಲೆನ್ಸ್ ಬಾರದಿದ್ದರು ಇದನ್ನು ತಿಳಿದ ಎಚ್ ಡಿ ಕೋಟೆ ಹೊಯ್ಸಳ ಪೊಲೀಸ್ ಸಿಬ್ಬಂದಿಗಳಾದ ಗೋವಿಂದರಾಜು ಹಾಗೂ ರವಿ ರವರು ಗಾಯಾಳುವನ್ನು ತಮ್ಮ ಹೊಯ್ಸಳ ವಾಹನದಲ್ಲಿ ಹಾಕಿಕೊಂಡು ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Leave a Reply

Your email address will not be published. Required fields are marked *