ವಾರ್ತಾ ಇಲಾಖೆಯ ನೂತನ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿರುವ ಟಿ.ಕೆ ಹರೀಶ್ ರವರಿಗೆ ಸ್ವಾಗತಿಸಿದ ಮೈ.ವಿವಿ ಸಂಶೋಧಕ ಅಭಿಷೇಕ್

ಮೈಸೂರು:1 ಮಾರ್ಚ್ 2022

ನಂದಿನಿ ಮೈಸೂರು

          ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿರುವ ಟಿ.ಕೆ ಹರೀಶ್ ರವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರಾದ ಅಭಿಷೇಕ್. ಎನ್ ರವರು ಹೂಗುಚ್ಚ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಂಶೋಧಕರಾದ ಯಶವಂತ್ ಕುಮಾರ್, ತ್ಯಾಗರಾಜ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *