ವಿಜಯನಗರದಲ್ಲಿರುವ ಸದ್ವಿದ್ಯಾ ವಿದ್ಯಾರ್ಥಿಗಳು ಟಾಪರ್,ಶುಭಾಶಯ ತಿಳಿಸಿದ ಆಡಳಿತ ಮಂಡಳಿ

ಮೈಸೂರು: 18 ಜೂನ್ 2022

ನಂದಿನಿ ಮೈಸೂರು

ಇಂದು ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಜಯನಗರದಲ್ಲಿರುವ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಪಿಯುಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ವರ್ಗದವರು ಅಭಿನಂದಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ  ಪ್ರೊಫೆಸರ್ ವಿ. ಕೆ. ಗೋಪಾಲ ಚಾರ್, ಸಹಕಾರ್ಯದರ್ಶಿ ಪ್ರೊಫೆಸರ್ ಕೆ.ಎಸ್. ಹಿರಿಯಣ್ಣ. ಕಾಲೇಜಿನ ಪ್ರಾಂಶುಪಾಲರಾದ ಶ್ರತಿ ಡಾಕ್ಟರ್ ಜಿ .ಆರ್. ಕವಿತಾ ಹಾಜರಿದ್ದರು.

Leave a Reply

Your email address will not be published. Required fields are marked *