ಟಿಪ್ಪು ಜಯಂತಿ ರಸ್ತೆಯಲ್ಲಿ ಮಲಗುವ ನಿರಾಶ್ರೀತರಿಗೆ, ಬಡವರಿಗೆ ಕಂಬಳಿ ವಿತರಣೆ

ಮೈಸೂರು:10 ನವೆಂಬರ್ 2021

ನಂದಿನಿ

ಟಿಪ್ಪು ಜಯಂತಿ ಪ್ರಯುಕ್ತ ನಗರದ ವಿವಿಧೆಡೆ ರಸ್ತೆಯಲ್ಲಿ ಮಲಗುವ ನಿರಾಶ್ರೀತರಿಗೆ, ಬಡವರಿಗೆ ಹೊದಿಕೆ ವಿತರಿಸಲಾಯಿತು.

ತನ್ವೀರ್ ಸೇಠ್ ಅವರ ಅಭಿಮಾನಿಗಳು ನಿರಾಶ್ರೀತರಿಗೆ,ಬಡವರಿಗೆ ಉಚೊತವಾಗಿ ಕಂಬಳಿ ವಿತರಿಸಿದರು.

ಇತ್ತೀಚೆಗೆ ಹೆಚ್ಚು ಮಳೆ ಚಳಿ ಇರುವುದರಿಂದ ಟಿಪ್ಪು ಜಯಂತಿ ಪ್ರಯುಕ್ತ ಮೈಸೂರಿನ ಸುತ್ತಾಮುತ್ತಾ ರಸ್ತೆಯಲ್ಲಿ ಮಲಗುವ ಬಡವರಿಗೆ ,ನಿರಾಶ್ರೀತರಿಗೆ ಕಂಬಳಿ ವಿತರಿಸಿದ್ದೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶೌಕತ್ ಅಲಿ ,ಇಕ್ಬಾಲ್ ಪಾಶಾ
ರಹಮಾನ್ ಖಾನ್ ಡಿಸಿಸಿಐ ಮೆಂಬರ್
ಸೈಯದ್ ಇಕ್ಬಾಲ್ ಆಶ್ರಯ ಕಮಿಟಿ,ರಸೂಲ್, 
ವಸೀಂ ,ಸಲೀಂ ,ಮುನ್ನ, ಜುನೈಡ್, ಜುಬೇರ್, 
ಫಾರೂಕ್, ಡಾಕ್ಟರ್ ಮುರ್ತುಜಾ ಶೇಕ್
ಸಲೀಂ ಉದ್ದು ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *