ಕೆ ಆರ್ ಪೋಲಿಸ್ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ನಾಗೇಗೌಡರಿಗೆ ಅಭಿನಂದನೆ

ನಂದಿನಿ ಮೈಸೂರು

ಕೆ ಆರ್ ಪೋಲಿಸ್ ಠಾಣೆಗೆ ಇನ್ಸ್ಪೆಕ್ಟರ್ ಆಗಿ ನೂತನವಾಗಿ ಅಧಿಕಾರ ಸ್ವೀಕರಿಸಿದ ನಾಗೇಗೌಡರಿಗೆ ಬಡವರ ಬಂಧು ಕನ್ನಡ ಗೆಳೆಯರ ಬಳಗ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪಡುವಾರಹಳ್ಳಿ ಪಾಪಣ್ಣ, ಸುಣ್ಣದಕೇರಿ ರಮೇಶ್ ,ಅಡ್ವಕೇಟ್ ಮಹಾದೇವ್ ,ಚಾಮುಂಡಿ ಬೆಟ್ಟ ರಮೇಶ್ ಬಾಬು, ಉತ್ತನಹಳ್ಳಿ ಮಾದೇವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *