ವರುಣ ವಿಧಾನಸಭಾ ಕ್ಷೇತ್ರದಲ್ಲಿ KRS ಪಕ್ಷದಿಂದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರಾದ ರವಿಕುಮಾರ್ ನಾಮಪತ್ರ ಸಲ್ಲಿಕೆ

ನಂದಿನಿ ಮೈಸೂರು

ಕರ್ನಾಟಕ ವಿಧಾನಸಭಾ ಚುನಾವಣೆ-2023 ವರುಣ ವಿಧಾನಸಭಾ ಕ್ಷೇತ್ರದಲ್ಲಿ KRS ಪಕ್ಷದಿಂದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರಾದ ರವಿಕುಮಾರ್ ಎಂ ರವರು ಇಂದು ನಾಮಪತ್ರವನ್ನು ನಂಜನಗೂಡು ಪಟ್ಟಣದಲ್ಲಿ ಸಲ್ಲಿಸಿದ್ದಾರೆ.

 

 

Leave a Reply

Your email address will not be published. Required fields are marked *