ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ರವರ ಜನ್ಮದಿನಾಚರಣೆ ಕಾಂಗ್ರೆಸ್ ಮುಖಂಡರಿಂದ ಶುಭ ಹಾರೈಕೆ

ಮೈಸೂರು:27 ಜೂನ್ 2022

ನಂದಿನಿ ಮೈಸೂರು

ವರುಣಾ ಕ್ಷೇತ್ರದ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ರವರ ಜನ್ಮದಿನಾಚರಣೆ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಎನ್ ಎಂ ನವೀನ್ ಕುಮಾರ್ ,ರಾಜೇಶ್ ,ಪವನ್ ಸಿದ್ದರಾಮು,ಸುಂದರ್ ರಾಜು ಹಾಗೂ ಇನ್ನಿತರರು ಹೂಗುಚ್ಛ ನೀಡಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *