ಕಾರ್ಯಕರ್ತನ ದ್ವಿಚಕ್ರ ವಾಹನ ಏರಿ ಜನರ ಸಮಸ್ಯೆ ಆಲಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

ಸುತ್ತೂರು ನಂಜುಂಡ ನಾಯಕ/ನಂದಿನಿ ಮೈಸೂರು

ವರುಣ ಕ್ಷೇತ್ರದ ಮೆಲ್ಲಳ್ಳಿ ಗ್ರಾಮದ ಕಾರ್ಯಕರ ಪ್ರಶಾಂತ್ ಅವರ ದ್ವಿಚಕ್ರ ವಾಹನ ಏರಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗ್ರಾಮಗಳ ಮನೆಮನೆಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಪ್ರತಿಯೊಂದು ಬೀದಿಯಲ್ಲಿ. ಜನರ ಸಮಸ್ಯೆ ಆಲಿಸಲು ದ್ವಿಚಕ್ರ ವಾಹನದಲ್ಲಿ ತೆರಳ ಬೇಕಾಗಿದೆ. ಆದಕಾರಣ ದ್ವಿಚಕ್ರ ವಾಹನದಲ್ಲೇ ತೆರಳಿ ಸಮಸ್ಯೆ ಆಲಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೆಲ್ಲಳ್ಳಿ ಗ್ರಾಮದ ನಾಗರಾಜು, ಗಂಗನ ತಿಮ್ಮಯ್ಯ. ರವಿ ಗೌಡ. ಪ್ರಶಾಂತ್ ನಾಯಕ. ಸಿದ್ದಯ್ಯ,ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಗ್ರಾಮದ ಮುಖಂಡರು ಹಾಜರಿದ್ದರು.

ಚಿತ್ರ ಸುತ್ತೂರು ನಂಜುಂಡ ನಾಯಕ.

Leave a Reply

Your email address will not be published. Required fields are marked *