ಮನೆ ಮನೆಗೆ ಮತದಾನದ ಗುರುತಿನ ಚೀಟಿ, ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಅವರ ಪರ ಚುನಾವಣಾ ಪ್ರಚಾರ

ನಂದಿನಿ ಮೈಸೂರು

01 ವಾರ್ಡಿನ ಹೆಬ್ಬಾಳ ಬಡಾವಣೆಯಲ್ಲಿ ಸುಬ್ರಮಣ್ಯ ನಗರದ ಪ್ರತಿಯೊಂದು ಮನೆ ಮನೆಗೆ ಮತದಾನದ ಗುರುತಿನ ಚೀಟಿ ಹಾಗೂ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಅವರ ಪರ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮೋರ್ಚಾದ ನಗರದ ಅಧ್ಯಕ್ಷ ಎಂಜೆ ಕಿರಣ್ ಗೌಡ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಕಾಟಕರ್ ಬೂತನ ಅಧ್ಯಕ್ಷರುಗಳಾದ ಹರೀಶ್ ಕುಮಾರ್, ದಿನೇಶ್, ದೀಪು, ಮೋಹನ್, ಸುನಂದಮ್ಮ, ಚಂದ್ರು ,ಮುಂತಾದವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *