297ನೆಯ ಕಾಲಜ್ಞಾನಿ ಕೈವಾರ ತಾತಯ್ಯ ಶ್ರೀ ನಾರೇಯಣ ಯತೀಂದ್ರರ ಜಯಂತಿ

ನಂದಿನಿ ಮೈಸೂರು

ಜಿಲ್ಲಾಡಳಿತ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಜಿಲ್ಲೆಯಿಂದ 297ನೆಯ ಕಾಲಜ್ಞಾನಿ ಕೈವಾರ ತಾತಯ್ಯ ಶ್ರೀ ನಾರೇಯಣ ಯತೀಂದ್ರರ ಜಯಂತಿ 2023 ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕಲಾ ಮಂದಿರದ ಕಿರುಕಲಾಮ೦ದಿರ ಆವರಣದಲ್ಲಿ ಗಣ್ಯರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೌಟಿಲ್ಯ ರಘು ಯುನಿವರ್ಸರಿ ರಿಜಿಸ್ಟರ್ ಶಿವಪ್ಪ ಮೀನಾ ತೂಗುದೀಪ್ ಹೆಜ್ಜೆ ವೆಂಕಟೇಶ್ ರಾಕೇಶ್ ನಾಯ್ಡು ಅವರು ಮತ್ತು ಮೈಸೂರಿನ ಬಲಿಜ ನಾಯ್ಡು ಮುಖಂಡರಗಳು ಭಾಗವಹಿಸಿದ್ದರು..

Leave a Reply

Your email address will not be published. Required fields are marked *