ದಸರಾ ವಸ್ತು ಪ್ರದರ್ಶನ ಉದ್ಘಾಟನೆಗೆ ಸಚಿವರುಗಳಿಗೆ ಆಹ್ವಾನ ನೀಡಿದ ಮಿರ್ಲೆ ಶ್ರೀನಿವಾಸ್ ಗೌಡ

ನಂದಿನಿ ಮೈಸೂರು

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಚಿವರುಗಳನ್ನ ದಸರಾ ವಸ್ತು ಪ್ರದರ್ಶನ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವಂತೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ  ಮಿರ್ಲೆ ಶ್ರೀನಿವಾಸ್ ಗೌಡ ರವರು ಹೂಗುಚ್ಚ ನೀಡಿ ಆಹ್ವಾನಿಸಿದರು.

ಎಸ್ ಟಿ ಸೋಮಶೇಖರ್ , ಆನಂದ್ ಸಿಂಗ್ ರವರನ್ನು  ಬೆಂಗಳೂರಿನಲ್ಲಿ ಭೇಟಿ ಮಾಡಿ ದಸರಾ ವಸ್ತು ಪ್ರದರ್ಶನ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವಂತೆ ಮನವಿ ಮಾಡಿದರು. 

 

Leave a Reply

Your email address will not be published. Required fields are marked *