ಕಾಪ್ ಕನೆಕ್ಟ್, ಸೈಬರ್ ಹೈಜೀನ್ ಉಪಕ್ರಮಗಳ ಪ್ರಾರಂಭ. ಸೈಬರ್ ವರ್ಸ್ ಫೌಂಡೇಶನ್ ಪ್ರಯೋಗಾಲ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ನಂದಿನಿ ಮೈಸೂರು

ಕಾಪ್ ಕನೆಕ್ಟ್ ಮತ್ತು ಸೈಬರ್ ಹೈಜೀನ್ ಉಪಕ್ರಮಗಳ ಪ್ರಾರಂಭದೊಂದಿಗೆ ಸೈಬರ್ ವರ್ಸ್ ಫೌಂಡೇಶನ್ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಜ ಯಧುವೀರ್ ರವರು, ಪತ್ನಿ ತ್ರಿಶಿಕಾ ರವರು,
ಐಟಿ/ಬಿಟಿ ಸಚಿವರಾದ ಶ್ರೀ ಅಶ್ವತ್ಥ ನಾರಾಯಣ್ ಅವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್​.ಟಿ.ಸೋಮಶೇಖರ್ ಅವರು, ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರು ಮತ್ತಿತರ ಅತಿಥಿಗಳು ಹಾಗು ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *