ತೃತೀಯ ಲಿಂಗಿಯರಿಗೆ ಅರೋಗ್ಯ ತಪಾಸಣಾ ಶಿಬಿರ

 

ಮೈಸೂರು:11 ಸೆಪ್ಟೆಂಬರ್ 2021

ನ@ದಿನಿ

ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಕ್ಲಬಿನ ಕಾರ್ಯದರ್ಶಿ ಪ್ರೇಮ ರವಿರವರ ಪುತ್ರ ಪವನ್ ಜನ್ಮದಿನ ಹಿನ್ನಲೆ ತೃತೀಯ ಲಿಂಗಿಯರಿಗೆ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಅಶಾಕಿರಣ ಹಾಸ್ಪಿಟಲ್‌ನಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಆಶೋದಯ ಸಂಘ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್ ಚಾಲನೆ ನೀಡಿದರು.

ಎಮ್ಆರ್ ಮುಖೇಶ್ ಮಾಧವನ್ ಟ್ರಾನ್ಸ್‌ಟ್ಯಾಕ್‌ಗಳಿಗೆ ಕೌನ್ಸಲಿಂಗ್ ನೀಡಿದರು.
ಜೊತೆಗೆ 50 ಸದಸ್ಯರಿಗೆ
ಆಹಾರದ ಕಿಟ್‌ಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಆಶಾ ಕಿರಣ ಟ್ರಸ್ಟಿ
ಎಮ್ಆರ್ ಪರಂಜೀ ಸಿಂಗ್,ಟ್ರಸ್ಟಿ ಗುರುರಾಜ್. ಕೆ ಎಸ್, ಡಾ.
ಡಿಆರ್ ವಿಎಚ್‌ಡಿ ಸ್ವಾಮಿ ,ಅಧ್ಯಕ್ಷೆ
ಪ್ರತಿಭಾ ಪ್ರಶಾಂತ್,ಉಪಾಧ್ಯಕ್ಷೆ,
ಉಮಾ ಅನಿಲ್,ಸಂಪಾದಕಿ ಮಮತಾ, ಇಸಿ ಸದಸ್ಯೆ
ವೀಣಾ ಪಂಡಿತ್ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *