ಕಿಲ್ಪಾಡಿಯಲ್ಲಿ ಶ್ರಮದಾನ

ಕಿಲ್ಪಾಡಿ:25 ಜನವರಿ 2022

ನಂದಿನಿ ಮೈಸೂರು

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ರಾಜ್ಯವನ್ನು ODF+ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ *Dus ka Dum swatchhata Har Dum* ಆಂದೋಲನದಡಿ ಇಂದು  ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಚನಕೆರೆ ಮುಖ್ಯ ರಸ್ತೆ ಬದಿಯ ಕಸವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಸಿಬ್ಬಂದಿಗಳು ಶ್ರಮದಾನ ಮಾಡಿದರು.

Leave a Reply

Your email address will not be published. Required fields are marked *