ಡೆಂಗ್ಯೂ ನಿಯಂತ್ರಣಕ್ಕಾಗಿ ತಮ್ಮ ಸ್ವಂತ ಖರ್ಚಿನಿಂದ ಖಾಸಗಿಯವರನ್ನು ಕರೆಸಿ ಔಷಧಿಯನ್ನು ಸಿಂಪಡಿಸಿದ ಎಸ್ ಬಿ ಎಂ ಮಂಜು

ನಂದಿನಿ ಮೈಸೂರು

ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಸ್ ಬಿ ಎಂ ಮಂಜು ರವರು ಗೋಕುಲo ಬೃಂದಾವನ ಬಡಾವಣೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕಾಗಿ ತಮ್ಮ ಸ್ವಂತ ಖರ್ಚಿನಿಂದ ಖಾಸಗಿ ಯವರನ್ನು ಕರೆಸಿ ಔಷಧಿಯನ್ನು ಸಿಂಪಡಿಸಿದರು ಈ ಸಂದರ್ಭದಲ್ಲಿ ಬಡಾವಣೆಯ ಮರಲಿಂಗು ಡಾ.|ಸುದೇಶ್ ಭಾಗಮ್ಮ ಲೋಕೇಶಣ್ಣ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *