ಶಿವರಾತ್ರಿಶ್ವರ ಮೂರ್ತಿ ಕಾಡುಮಠದಿಂದ ಮೂಲಮಠಕ್ಕೆ ಕೊಂಡೊಯ್ಯಲಾಯಿತು

ನಂದಿನಿ ಮೈಸೂರು

ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆದ ಶಿವರಾತ್ರಿಶ್ವರ ಜಾತ್ರಾ ಮಹೋತ್ಸವ 2023 ಕಳೆದ ಐದು ದಿನಗಳಿಂದ ವಿಜೃಂಭಣೆಯಿಂದ ಜರುಗಿದ್ದು ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಶಿವರಾತ್ರಿಶ್ವರ ಮೂರ್ತಿಯನ್ನು ಕಾಡುಮಠದಿಂದ ಮೂಲಮಠಕ್ಕೆ ತೆಗೆದುಕೊಂಡು ಹೋಗಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮಿಗಳು, ಮಲ್ಲನ ಮೂಲೆ ಮಠದ ಶ್ರೀಗಳು, ಬೆಟ್ಟದಪುರ ಮಠದ ಶ್ರೀಗಳು,ನಂದಿ ಕಂಬ ತಂಡಗಳು,ವೀರಗಾಸೆ ತಂಡಗಳು,ಮಂಗಳವಾದ್ಯ ತಂಡಗಳು, ನಗಾರಿ ತಂಡಗಳು ಹಾಗೂ ಸುತ್ತೂರು ಸುತ್ತಮುತ್ತ ಗ್ರಾಮಗಳ ಮುಖಂಡರು ಈ ಉತ್ಸವ ಸಂದರ್ಭದಲ್ಲಿ ಭಾಗವಹಿಸಿದರು.

ಚಿತ್ರ : ಸುತ್ತೂರು ನಂಜುಂಡ ನಾಯಕ.

Leave a Reply

Your email address will not be published. Required fields are marked *