ಸಸಿ ನೆಡುವ ಮೂಲಕ ಕಾಂಗ್ರೆಸ್ ಯುವ ಮುಖಂಡರಾದ ಹರೀಶ್ ರವರ ಹುಟ್ಟು ಹಬ್ಬ ಆಚರಣೆ

ನಂದಿನಿ ಮೈಸೂರು

ಕಾಂಗ್ರೆಸ್ ಯುವ ಮುಖಂಡರಾದ ಹರೀಶ್ ರವರ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಚಾಮುಂಡಿಪುರಂ ತಗಡೂರು ರಾಮಚಂದ್ರ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ಮಂಜು,
ಕಾಂಗ್ರೆಸ್ ಯುವ ಮುಖಂಡರು ಯೋಗೇಶ್ ಯಾದವ್,ಬಾನು‌ ಮೋಹನ್ ,ಖಾನಾವಳಿ ನಾಗೇಂದ್ರ,ಅಗಸ್ಯ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ನಾಗೇಂದ್ರ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *