ಮೈಸೂರು:20 ಆಗಸ್ಟ್ 2022
ನಂದಿನಿ ಮೈಸೂರು
ಮೈಸೂರಿನ ಬಿಜೆಪಿ ಕಚೇರಿಗೆ ಮೊಟ್ಟೆ ಹೊಡೆಯಲು ಬಂದವರನ್ನ ಬಂಧಿಸಲಾಗಿದೆ.
ಅಹಿಂದ ಶಿವರಾಮ್ ನೇತೃತ್ವದ ತಂಡ ಮೈಸೂರಿನ ಆರ್ ಟಿ ಓ ಕಛೇರಿ ಬಳಿ ಇರುವ ಬಿಜೆಪಿ ಕಛೇರಿಗೆ ಆಗಮಿಸಿ ಮೊಟ್ಟೆ ಹೊಡೆಯಲು ಮುಂದಾದರು.ತಕ್ಷಣವೇ ಎಚ್ಚೆತ್ತ
ಪೊಲೀಸರು ಶಿವರಾಮ್ ನೇತೃತ್ವದ ತಂಡವನ್ನ
ಬಂಧಿಸಿದರು.
ಸಿಎಂ ಮೈಸೂರಿಗೆ ಬಂದಾಗ ನಾವೂ ಮೊಟ್ಟೆ ಹೊಡೆಯುತ್ತೀವಿ. ಆ ಶಕ್ತಿ ನಮಗಿದೆ ಆದ್ರೆ . ನಾವೂ ಬೇರೆಯದ್ದರಲ್ಲೆ ಹೊಡಿತ್ತಿವೀ ಎಂದು ರಾಜ್ಯ ಹಿಂದುಳಿದ ಜಾಗೃತ ವೇದಿಕೆ ಅಧ್ಯಕ್ಷ ಶಿವರಾಮ್ ಆಕ್ರೋಶ ವ್ಯಕ್ತಪಡಿಸಿದರು.