ಸಿಎಂ ಸಿದ್ದರಾಮಯ್ಯರವರ ಹುಟ್ಟು ಹಬ್ಬದ ಅಂಗವಾಗಿ ವರುಣಾ ಮಹೇಶ್ ಅಭಿಮಾನಿಗಳಿಂದ ವಿವಿಧ ಸೇವಾ ಕಾರ್ಯಕ್ರಮ

ನಂದಿನಿ ಮೈಸೂರು

ಸಿಎಂ ಸಿದ್ದರಾಮಯ್ಯರವರ ಹುಟ್ಟು ಹಬ್ಬದ ಅಂಗವಾಗಿ ವರುಣಾ ಮಹೇಶ್ ಅಭಿಮಾನಿಗಳಿಂದ ವಿವಿಧ ಸೇವಾ ಕಾರ್ಯಕ್ರಮ

೧.  ಮೈಸೂರಿನ ಗೌರಿಶಂಕರ ನಗರದಲ್ಲಿರುವ ಕುಷ್ಠರೋಗಿಗಳಿಗೆ ಬೆಡ್ ಶೀಟ್ ವಿತರೆಣೆ 

೨.  ಬದನವಾಳು ಗಾಂಧಿ ಗ್ರಾಮದಲ್ಲಿ ಚರಕ ನೆಯ್ಗೆಯವರಿಗೆ ಸೀರೆ ವಿತರಣೆ

೩.  ಮಾರಶೆಟ್ಟಹಳ್ಳಿ ಗ್ರಾಮದ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಬ್ಯಾಗ್ ವಿತರಣೆ

೪.  ಭೋಗಯ್ಯನಹುಂಡಿ ಗ್ರಾಮದ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಬ್ಯಾಗ್ ವಿತರಣೆ 

 

 

 

Leave a Reply

Your email address will not be published. Required fields are marked *