ರಾಮದಾಸ್ ಗೆ ಕಮಲ ಟಿಕೇಟ್ ಮಿಸ್, ಶ್ರೀವತ್ಸಗೆ ಒಲಿದ ಟಿಕೇಟ್

ನಂದಿನಿ ಮೈಸೂರು

2023 ವಿಧಾನಸಭಾ ಚುನಾವಣಾ ಹಿನ್ನೆಲೆ ಬಿಜೆಪಿ ಪಕ್ಷ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.ಕೆ.ಆರ್ ಕ್ಷೇತ್ರದ ಹಾಲಿ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಟಿಕೆಟ್ ನೀಡದೇ ಮೈಸೂರು ನಗರ ಅಧ್ಯಕ್ಷ ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ.

 

Leave a Reply

Your email address will not be published. Required fields are marked *