ನಾಳೆ ಟಿ.ಟಿ.ಎಲ್ ಕಾಲೇಜು ಮುಂಭಾಗ ರಕ್ತದಾನ ಶಿಬಿರ

ಮೈಸೂರು:16 ಮಾರ್ಚ್ 2022

ನಂದಿನಿ ಮೈಸೂರು

ಸ್ನೇಹಲೋಕ ಗೆಳೆಯರ ಬಳಗದಿಂದ
ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 17 ರಂದು ಸರಸ್ವತಿಪುರಂ ಟಿ.ಟಿ.ಎಲ್ ಕಾಲೇಜು ಮುಂಭಾಗ ಆಯೋಜನೆಗೊಂಡಿರುವ ರಕ್ತದಾನ ಶಿಬಿರಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಬೇಕಾಗಿ ಎಂದು ಸ್ನೇಹಲೋಕ ಗೆಳೆಯರ ಬಳಗ ಮನವಿ ಮಾಡಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

9590862610

8147731234

9538583795

8296749213

Leave a Reply

Your email address will not be published. Required fields are marked *