ನಂದಿನಿ ಮೈಸೂರು
ತಿರಂಗ ಯಾತ್ರೆ ಊಟಗಳ್ಳಿ ಸಂತೆ ಮಾಳದ ಹತ್ತಿರ ದಿಂದ ಹೊರಟು ಸರಸ್ವತಿ ಕನ್ವೆನ್ಷನ್ ಹಾಲ್ ಕೆ ಎಚ್ ಬಿ ಕಾಲೋನಿ ಊಟಗಳ್ಳಿ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು.
ಪಾದಯಾತ್ರೆಗೆ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕರು ಭಾಗಿಯಾಗಿದ್ದು ಕಾರ್ಯಕ್ರಮಕ್ಕೆ ಮೈಸೂರು ಕೊಡಗು ಸಂಸದರಾದ ಯದವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರು ಹಾಗೂ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀನಿವಾಸ್ ರವರು ಮಾಜಿ ಕಮಾಂಡೋರಾದಂತಹ ಶ್ರೀಧರ್ ರವರು ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಭ್ಯರ್ಥಿಯಾದ ಕವಿಸ್ ರವರು ಭಾರತೀಯ ಜನತಾ ಪಾರ್ಟಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದಂತಹ ಫೈಟಿ ರವಿ ಅವರು ನಗರ ಜಿಲ್ಲಾ ಕಾರ್ಯದರ್ಶಿಗಳಾದ ಬಿಎಮ್ ರಘು ಭಾರತೀಯ ಜನತಾ ಪಾರ್ಟಿ ಹಿರಿಯ ಮುಖಂಡರಾದ ಎಸ್ ಆರ್ ಗೋಪಾಲ್ ರಾವ್ ಶ್ರೀನಿವಾಸ್ ಅಂಕಲ್ ರಾಜಕುಮಾರ್ ರೈತ ಮೋರ್ಚ ಜಿಲ್ಲಾ ಅಧ್ಯಕ್ಷರಾದ ದೇವರಾಜ್ ಕ್ಷೇತ್ರದ ಉಪಾಧ್ಯಕ್ಷರಾದ ಏನ್ ರೇವಣ್ಣ ಗಣೇಶ್ ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಕುಮಾರ್ ಚಿಕ್ಕನ್ಯಾ ಶಿವು ನಿಕಟಪೂರ್ವ ಕ್ಷೇತ್ರದ ಅಧ್ಯಕ್ಷರಾದ ಗೆಜ್ಗಳ್ಳಿ ಮಹೇಶ್ ದಾರಿಪುರ ಚಂದ್ರಶೇಖರ್ ಊಟಗಳ್ಳಿ ಮಹಾಸಕ್ತಿ ಕೇಂದ್ರದ ಅಧ್ಯಕ್ಷರಾದ ಕುಮಾರ್ ಪ್ರಧಾನ ಕಾರ್ಯದರ್ಶಿಯಾದ ಶರತ್ ವೇದರಾಜ್ ದಿಲ್ದಾರ್ ರವಿ ಕೃಷ್ಣ ಗಂಗಣ್ಣ ಗೌಡ್ರು ಗುರುಸ್ವಾಮಿ ನಾರಾಯಣಚಾರ್ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸವಿತಾ ಪುಟ್ಟೇಗೌಡ ಶಾಲಿನಿ ಕೂರ್ಗಳ್ಳಿ ಮಂಜುಳಾ ಕುಮಾರ್ ನಾರಾಯಣ್ ಊಟಗಳ್ಳಿ ರಾಮಚಂದ್ರು ವಿಜಯಕುಮಾರ್ ಮೈದನಹಳ್ಳಿ ನವೀನ್ ಮುಂತಾದ ಹಲವು ಮುಖಂಡರು ಭಾಗಿಯಾಗಿದ್ದರು