ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆಯ ನಿರ್ದೇಶಕ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ ನಂಜುಂಡ

ನಂದಿನಿ ಮೈಸೂರು

*ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆಯ ನಿರ್ದೇಶಕ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ ನಂಜುಂಡ*

ಈ ದಿನ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆಯ ಅಂಗವಾಗಿ ಇಂದು ನಿರ್ದೇಶಕ ಸ್ಥಾನಕ್ಕೆ ನಂಜುಂಡ ಅವರು
ಉಪ ಚುನಾವಣಾ ಅಧಿಕಾರಿ ಬಸವರಾಜ್ ಸ್ವಾಮಿ ರವರಿಗೆ ನಾಮಪತ್ರ ಸಲ್ಲಿಸಿದರು ,

ನಂತರ ಮಾತನಾಡಿದ ಅವರು
ಇದೇ ತಿಂಗಳು 21ನೇ ತಾರೀಖಿನಂದು ಚುನಾವಣೆ ನಡೆಯಲಿದೆ ಮೈಸೂರು ಜಿಲ್ಲೆಯ ಸಮುದಾಯದ ಬಂಧುಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ, ಸಮಾಜದ ಏಳಿಗೆಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು

ಈ ವೇಳೆ ಲೋಕೇಶ್ (ಚಿನ್ನ ಬುದ್ದಿ,) ಕುಮಾರ್ ಸಿ,ಪಿ, ಕಾವಿ ಬಸಪ್ಪ , ರಾಜಶೇಖರ್ ಬಿಬಿ , ಡಿಪಿ ಕೆ ಪರಮೇಶ್, ವಿರುಪಾಕ್ಷಮ್ಮ, ಶಿವಮ್ಮ., ಹರೀಶ್, ಸಂತೋಷ್, , ಸೇರಿದಂತೆ ಹಲವು ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *