ಆರ್ ಸಿ ಬಿ ಗೆದ್ರೇ ಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ಊಟ:ಬಸವರಾಜ ಬಸಪ್ಪ 

ನಂದಿನಿ ಮನುಪ್ರಸಾದ್

ಐಪಿಎಲ್ ನಲ್ಲಿ ಈ ಬಾರಿ ಆರ್ ಸಿ ಬಿ ಜಯಗಳಿಸಿದರೆ ಅಭ ಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ಊಟ ಅಭಿಮಾನಿ ಬಸವರಾಜ ಬಸಪ್ಪ 

18 ವರ್ಷದಿಂದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜ್, ಬೆಂಗಳೂರು ಕಪ್ ಗಾಗಿ ಪ್ರಯತ್ನಪಡುತ್ತಿದ್ದು, ಈ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿ ನಮ್ಮ ಆರ್‌ಸಿಬಿ ತಂಡ ಇದ್ದು, ಈ ಬಾರಿ ಮೈಸೂರು ನಗರದ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೋಳಿಗೆ ಊಟ ಹಾಕಿಸುವ ಮೂಲಕ ಸಂಭ್ರಮಿಸುತ್ತೇವೆ,
ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಆರ್‌ಸಿಬಿ ಗೆದ್ದರೆ ಜೂನ್ 4 ರಂದು ಮಧ್ಯಾನ ಒಂದು ಹೊತ್ತು ಸಾರ್ವಜನಿಕರಿಗೆ ಹೋಳಿಗೆ ಊಟವನ್ನು ಉಚಿತವಾಗಿ ನೀಡಬೇಕೆಂದು
ರಾಜ್ಯದ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ

ಇಂತಿ ತಮ್ಮ ವಿಶ್ವಾಸಿ
ಬಸವರಾಜ್ ಬಸಪ್ಪ
9141719577

Leave a Reply

Your email address will not be published. Required fields are marked *