ಮಹಿಷೋತ್ಸವಕ್ಕೆ ಬೆಂಬಲಿಸಿ ಕರ್ನಾಟಕ ದಲಿತ ಪ್ಯಾಂಥರ್

ನಂದಿನಿ ಮೈಸೂರು

ಮಹಿಷೋತ್ಸವಕ್ಕೆ ಬೆಂಬಲಿಸಿ ಕರ್ನಾಟಕ ದಲಿತ ಪ್ಯಾಂಥರ್ ಗಾಂಧಿನಗರ ಮೂಲ ನಿವಾಸಿಗಳ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಪತ್ರಿಕಾ ಗೋಷ್ಠಿ ನಡೆಸಲಾಯಿತು.

ಅಧ್ಯಕ್ಷರಾದ ಯೋಗನರಸಿಂಹ, ಗಿರಿಯಣ್ಣ,ಚನ್ನಕೇಶವ,ಪ್ರಸಾದ್, ಕಿರಣ್ ಕುಮಾರ್,ಮೋಹನ್, ನಾಗಣ್ಣ, ಸಂತೋಷ, ಜವರಪ್ಪ, ರಾಜೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *