ನಂದಿನಿ ಮೈಸೂರು
*ಮೈಸೂರಿನ ಸಬ್ ಕೆ ಸಾತ್ ಸಂಸ್ಥೆ ವತಿಯಿಂದ ಬೇಸಿಗೆ ಹಿನ್ನೆಲೆಯಲ್ಲಿ ಯೋಗನರಸಿಂಹ ದೇವಸ್ಥಾನಕ್ಕೆ ನೀರಿನ ಮಡಕೆ ವಿತರಣೆ*
ಮೈಸೂರಿನಲ್ಲಿ ಹಲವಾರು ಸಾಮಾಜಿಕ ಕಾರ್ಯ ಮಾಡುತ್ತ ಬಂದಿರುವ ಸಬ್ ಕಾ ಸಾತ್ ಸಂಸ್ಥೆಯು ಇಂದು ವಿಜಯನಗರದ ಯೋಗನರಸಿಂಹ ಸ್ವಾಮೀ ದೇವಸ್ಥಾನಕ್ಕೆ ಬೇಸಿಗೆ ಹಿನ್ನೆಲೆಯಲ್ಲಿ ದಣಿವರಿದು ಬರುವ ಭಕ್ತರ ಅನುಕೂಲಕ್ಕಾಗಿ ನೀರಿನ ಮಣ್ಣಿನ ಮಡಕೆಗಳನ್ನು ಕೊಡುಗೆಯಾಗಿ ನೀಡಿದರು
ಮಣ್ಣಿನ ಮಡಕೆಯ ನೀರು ತಂಪಾಗಿ ಇರುವುದರಿಂದ ಬೇಸಿಗೆಯಲ್ಲಿ ಭಕ್ತರಿಗೆ ಅನುಕೂಲವಾಗಿತ್ತದೆ ಎನ್ನುವುದು ಸಂಸ್ಥೆಯ ಆಶಯವಾಗಿದೆ,
ಇದೆ ಸಂಧರ್ಭದಲ್ಲಿ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಶ್ರೀನಿವಾಸನ್ ಗುರೂಜಿ, ಸಬ್ ಕಾ ಸಾತ್ ಸಂಸ್ಥೆಯ ಮನಿಷ್ ಮುನೋತ್, ನರೇಶ್ ಬಂಡಾರಿ, ಉಜ್ವಲ್ ಪಾಲರೇಚ, ಅನಿಲ್ , ಜನಕ್ ಸಿಂಗ್ ಭಾಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು