ಡಾ. ಎಸ್ ಎಲ್ ಭೈರಪ್ಪ ರವರ ಆತ್ಮಕ್ಕೆ ಶಾಂತಿ ಕೋರಿ ಮಮತೆಯ ಮಡಿಲಲ್ಲಿ ಉಪಹಾರ ವ್ಯವಸ್ಥೆ

ನಂದಿನಿ ಮನುಪ್ರಸಾದ್ ನಾಯಕ್

ಭಾರತದ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಡಾ. ಎಸ್ ಎಲ್ ಭೈರಪ್ಪ ರವರ ಆತ್ಮಕ್ಕೆ ಶಾಂತಿ ಕೋರಿ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ. ಜನಪರ ಕಾಳಜಿಯ ಡಾ. ಈ ಸಿ ನಿಂಗರಾಜ್ ಗೌಡರವರು ಈ ದಿನದ ಬೆಳಗಿನ ಉಪಹಾರ ಮತ್ತು ಗಂಜಿ. ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಉಪಹಾರ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದರು : ಮಮತೆಯ ಮಡಿಲು

 

Leave a Reply

Your email address will not be published. Required fields are marked *