ನಂದಿನಿ ಮನುಪ್ರಸಾದ್ ನಾಯಕ್
ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತೋತ್ಸವ ಆಚರಣೆ*
ಗಾಂಧಿನಗರದ ‘ನಾಗರಿಕರ ಹಿತಾರಕ್ಷಣಾ ಸಮಿತಿ’ ಮತ್ತು ಬಿಜೆಪಿ ಕಾರ್ಯಕರ್ತರಿಂದ ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ನಲ್ಲಿ ರಾಜಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 141ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಅಲ್ಲಿಯ ಜನರಿಗೆ ಸಿಹಿ ಹಂಚಿ, ಅನ್ನಸಂತರ್ಪಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶರತ್ ಎಸ್,ಸಾಮಾಜಿಕ ನ್ಯಾಯ ವೇದಿಕೆ ಕಾರ್ಯದರ್ಶಿ ಪರಮಾನಂದ .ಎಂ.ಎಸ್,ಕರ್ಣ,ವಿಜಯ್,ಭೀಮಸೇನ ಮಂಜು,ಮಂಜುನಾಥ್,ಚರಣ್,ಡಾ.ಪ್ರೀತಂ,ಕಿರಣ್,ನವೀನ್,ರಾಹುಲ್,ಸೂರಿ,ದೇವರಾಜ್,ಆಂದೋಲನ ಪ್ರೇಮಾನಂದ, ಇತರರು ಭಾಗವಹಿಸಿದ್ದರು