ಕುಶಾಲತೋಪಿಗೂ ಮುಂಚೆ ಆನೆಗಳಿಗೆ ಸ್ವಾಗತ ಕೋರಿದ ವಸ್ತು ಪ್ರದರ್ಶನ ಪ್ರಾಧಿಕಾರ

ನಂದಿನಿ ಮೈಸೂರು

ಮೈಸೂರು ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳಿಗೆ ಸ್ವಾಗತವನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮಾಡಲಾಯಿತು.

ಅರಮನೆ ಆವರಣದಿಂದ ಕುಶಾಲತೋಪು ಪೂರ್ವಾಭ್ಯಾಸಕ್ಕಾಗಿ ಹೊರಟಿದ್ದ ಗಜಪಡೆಗೆ ಇದೇ ಮೊದಲ ಬಾರಿಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್,ಸಿಇಓ ಕೆ.ರುದ್ರೇಶ್ ಹಾಗೂ ಅಧಿಕಾರಿಗಳು,ಸಿಬ್ಬಂದಿಗಳು ಪೂಜೆ ಸಲ್ಲಿಸಿ ಆನೆಗಳಿಗೆ ಕಬ್ಬು ತಿನ್ನಿಸಿದರು.

Leave a Reply

Your email address will not be published. Required fields are marked *