ಯತೀಂದ್ರ ಸಿದ್ದರಾಮಯ್ಯರ ಹುಟ್ಟು ಹಬ್ಬದ ಪ್ರಯುಕ್ತ ಸಾನಿಧ್ಯ ವೃದ್ಧಾಶ್ರಮದಲ್ಲಿ ನಿರ್ಗತಿಕರಿಗೆ ಮತ್ತು ಅಂಗವಿಕಲರಿಗೆ ಊಟದ ವ್ಯವಸ್ಥೆ

ನಂದಿನಿ ಮನುಪ್ರಸಾದ್ ನಾಯಕ್

ವಿಧಾನ ಪರಿಷತ್ತಿನ ಸದಸ್ಯರು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಯತೀಂದ್ರ ಸಿದ್ದರಾಮಯ್ಯರ ಹುಟ್ಟು ಹಬ್ಬದ ಪ್ರಯುಕ್ತ ಸಾನಿಧ್ಯ ವೃದ್ಧಾಶ್ರಮದಲ್ಲಿ ನಿರ್ಗತಿಕರಿಗೆ ಮತ್ತು ಅಂಗವಿಕಲರಿಗೆ ಊಟದ ವ್ಯವಸ್ಥೆ ಮಾಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು .

ಈ ಸಂದರ್ಭದಲ್ಲಿ (ಸಿದ್ದರಾಮಯ್ಯನ ಹುಂಡಿ) ಸಿದ್ದರಾಮು ರವರು ಮಾಜಿನಗರ ಪಾಲಿಕೆ ಸದಸ್ಯರಾದ ಗೋಪಿ ರವರು ಪೈ ಲಕ್ಕನ್ ಸಚಿನ್ (ಸಿದ್ದರಾಮಯ್ಯನ ಹುಂಡಿ) ಕಾರ್ತಿಕ್ ರಕ್ಷಿತ್ ಪ್ರಸಾದಿ ರಾಜು ಅಭಿ ರವರು ಭಾಗವಹಿಸದರು ಸುನಿಲ್ ಸಿಂಹರವರು ಆ ಯೋಜನೆ ಮಾಡಿ ಯತೀಂದ್ರ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು…

Leave a Reply

Your email address will not be published. Required fields are marked *