ನಂದಿನಿ ಮನುಪ್ರಸಾದ್ ನಾಯಕ್
ಬಡವರ ಬಂಧು ಗಂಧನಹಳ್ಳಿ ಎಂ ಬಸವರಾಜು ಕೃತಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಸಚಿವರಾದ ಡಾ. ಎಂ.ಸಿ. ಸುಧಾಕರ್, ಭೈರತಿ ಸುರೇಶ್, ಶಾಸಕ ಡಿ. ರವಿಶಂಕರ್, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಡಿ. ಬನುಮಯ್ಯ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಮೂರ್ತಿ, ಲೇಖಕ ಡಾ. ಸಿ. ಡಿ. ಪರಶುರಾಮ ಉಪಸ್ಥಿತರಿದ್ದರು.